ಕೆ. ಸುರೇಂದ್ರನ್ ಅವರ ಪರಿಶ್ರಮದ ಫಲ!!!

ಕೆ. ಸುರೇಂದ್ರನ್ ಅವರ ಪರಿಶ್ರಮದ ಫಲವಾಗಿ ಕಾಸರಗೋಡು ಸಂಸದರು ಮತ್ತು ಮಂಜೇಶ್ವರ ಶಾಸಕರು ದೀರ್ಘಕಾಲದಿಂದ ತಿರಸ್ಕರಿಸಿದ ಎನ್ಮಕಜೆ ಗ್ರಾಮ ಪಂಚಾಯತ್ ನ ವಾರ್ಡ್ 18 ನಾಲ್ಕ ವ್ಯಾಪ್ತಿಯ ಪಾಪಿತಡ್ಕ – ನೀರಾಮೂಳೆ – ಗುರಿನೆರೋಲು ರಸ್ತೆ ( THARING + CONCRETING ) ನಿರ್ಮಾಣಕ್ಕೆ Rs.30 ಲಕ್ಷ ಮಂಜೂರು ಮಾಡಿರುವ ಡಾ. ಪಿ.ಟಿ ಉಷಾ ಎಂಪಿ ಅವರಿಗೆ ಧನ್ಯವಾದಗಳು.