ಶಿವಮೊಗ್ಗದಲ್ಲಿ ಪ್ರಾಂತ ಯೋಜನಾ ಬೈಠಕ್

ಹಿಂದೂ ಜಾಗರಣ ವೇದಿಕೆ, ಕರ್ನಾಟಕ, ದಕ್ಷಿಣ ನೇತೃತ್ವದಲ್ಲಿ ಎರಡು ದಿನಗಳ ಕಾಲ ಅಂದರೆ, ಜೂನ್ 6,7 ರಂದು ಶಿವಮೊಗ್ಗ ಜಿಲ್ಲೆಯ ಆರ್ಯವೈಶ್ಯ ಸಂಸ್ಕೃತಿ ಸದನ, ಶಿವಮೊಗ್ಗ ಇಲ್ಲಿ ಪ್ರಾಂತ ಯೋಜನಾ ಬೈಠಕ್ ನಡೆಯಿತು. ಬೈಠಕಿನಲ್ಲಿ ಅಖಿಲಾ ಭಾರತದ ಪ್ರತಿನಿಧಿಗಳು, ಪ್ರತಿನಿಧಿಗಳು, ದಕ್ಷಿಣ ಪ್ರಾಂತದ ಜಿಲ್ಲಾ ಪ್ರಮುಖರು ಉಪಸ್ಥಿತರಿದ್ದರು.

ಸಮಾರೋಪದಲ್ಲಿ ಅಖಿಲ ಭಾರತ ಟೋಳಿ ಸದಸ್ಯರಾದ ಜಗದೀಶ್ ಕಾರಂತ್ ಮತ್ತು ಪ್ರಾಂತ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಉಪಸ್ಥಿತರಿದ್ದರು.